Advertisement

ಶಿರಸಿ: ಹಿರಿಯ ಅಡಿಕೆ ವರ್ತಕ ತಿಮ್ಮಣ್ಣ ಭಟ್ಟ ನಿಧನ

12:31 PM Dec 21, 2021 | Team Udayavani |

ಶಿರಸಿ: ನಗರದ ಹಿರಿಯ ಅಡಿಕೆ ವರ್ತಕ  ತಿಮ್ಮಣ್ಣ ಭಟ್ಟ ರವರು ( 73)  ಹೃದಯಾಘಾತದಿಂದ   ನಿಧನಹೊಂದಿದರು.

Advertisement

ಕಳೆದ  ಐದು ದಶಕಗಳಿಂದ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದ ಮೃತರು  ವಿನಾಯಕ ಟ್ರೇಡರ್ಸ  ( ಎಸ್ ವಿಟಿ ) ಮಾಲಿಕರಾಗಿ ಅನೇಕ ಯುವಕರಿಗೆ  ಮಾರ್ಕೆಟಿಂಗ್ ವ್ಯವಸ್ಥೆಯ ಮಾರ್ಗದರ್ಶನ ಮಾಡಿದ್ದರು.

ಪತ್ನಿ , ಒರ್ವ ಪುತ್ರ ,ಒರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.

ಶಿರಸಿ ಅಡಿಕೆ ,ಕಾಳುಮೆಣಸು  ಏಲಕ್ಕಿ ವರ್ತಕರ  ಎಸ್ ವಿ ಟಿ ಯವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next