Advertisement

Kundapura ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮಕರಣಿಕ, ಸಿಬಂದಿಗೆ ಹಲ್ಲೆ

12:33 AM Sep 29, 2023 | Team Udayavani |

ಕುಂದಾಪುರ: ಬೆಳೆ ಸಮೀಕ್ಷೆಗೆಂದು ತೆರಳಿದ್ದ ಜಪ್ತಿ ಗ್ರಾಮದ ಗ್ರಾಮಕರಣಿಕ ಪ್ರಕಾಶ ಸುವರ್ಣ ಹಾಗೂ ಸಹಾಯಕ ಮಧುರಾ ಅವರ ಮೇಲೆ ಗ್ರಾಮಸ್ಥ ಶ್ರೀನಾಥ ಉಡುಪ ಹಲ್ಲೆ ಗೈದ ಘಟನೆ ಜಪ್ತಿ ಗ್ರಾಮದ ಕೈಲ್ಕೆರೆ ಎನ್ನುವಲ್ಲಿ ಗುರುವಾರ ಸಂಭವಿಸಿದೆ.

Advertisement

ಹಲ್ಲೆಯಿಂದ ಗಾಯಗೊಂಡ ಪ್ರಕಾಶ ಸುವರ್ಣ ಹಾಗೂ ಮಧುರಾ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಶ್ರೀನಾಥ ಉಡುಪ ಅವರ ಮೇಲೆ ಗ್ರಾಮಸ್ಥರಾದ ಸತೀಶ ಮಡಿವಾಳ ಅವರು ಹಲ್ಲೆ ಮಾಡಿರುವ ಘಟನೆಯೂ ನಡೆದಿದೆ.

ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಎರಡೂ ಕಡೆಗಳಿಂದಲೂ ದೂರು, ಪ್ರತಿದೂರು ನೀಡಲಾಗಿದ್ದು, ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next