Advertisement
ಅಮ್ಮ ಹೇಳಿದಳು, “”ಭಯವೆ ಮಗಾ? ಏತಕ್ಕೆ ಭಯ? ನಿನಗೊಂದು ಕತೆ ಹೇಳುತ್ತೇನೆ” ಎನ್ನುತ್ತ ಒಂದು ಕತೆ ಹೇಳಲಾರಂಭಿಸಿ ಮೆಲ್ಲನೆ ಗೊಮ್ಮಟಬೆಟ್ಟವನ್ನು ಏರತೊಡಗಿದಳು. ವಿಷ್ಣು ದೇವರು ಪ್ರಹ್ಲಾದನ ಭಕ್ತಿಗೆ ಒಲಿದು ನರಸಿಂಹಾವತಾರ ತಾಳಿ ಕಂಬವನ್ನೊಡೆದು ಬಂದರು. ಹಿರಣ್ಯಕಶ್ಯಪುವಿನ ಹೊಟ್ಟೆಯನ್ನು ಬಗೆದರು. ಭೀಕರಾಕೃತಿಯಲ್ಲಿ ನಿಂತಿದ್ದ ನರಸಿಂಹ ದೇವರನ್ನು ನೋಡಿ ಇಡೀ ಲೋಕವೇ ಭಯಗೊಂಡಿತು. ದೇವತೆಗಳೂ ಭೀತಿಯಿಂದ ತತ್ತರಿಸಿದರು. “”ಮಹಾವಿಷ್ಣುವೇನೋ ಹೌದು, ಆದರೆ, ಇವನನ್ನು ದಿಟ್ಟಿಸುವ ಬಗೆಯೆಂತು?” ಎಂದು ಎಲ್ಲರೂ ಒಬ್ಬರನೊಬ್ಬರು ಪ್ರಶ್ನಿಸತೊಡಗಿದರು.
Advertisement
ಪದಯುಗ
08:15 AM Feb 18, 2018 | |
Advertisement
Udayavani is now on Telegram. Click here to join our channel and stay updated with the latest news.