Advertisement

ಮಾತುಕತೆಯಿಂದಷ್ಟೇ ಲಡಾಖ್‌ಗೆ ಪರಿಹಾರ: ವಿದೇಶಾಂಗ ಸಚಿವ

10:27 PM Feb 06, 2021 | Team Udayavani |

ನವದೆಹಲಿ: ಲಡಾಖ್‌ ಗಡಿಸ್ಥಿತಿ ಸಂಕೀರ್ಣವಾಗಿದೆ. ಮಿಲಿಟರಿ ಮಟ್ಟದ ಮಾತುಕತೆಗಳಿಂದಷ್ಟೇ ಇದಕ್ಕೆ ಪರಿಹಾರ ಸಿಗಬೇಕಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ.

Advertisement

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗಾಗಲೇ ಭಾರತ- ಚೀನಾದ ಹಿರಿಯ ಮಿಲಿಟರಿ ಕಮಾಂಡರ್‌ಗಳ ನಡುವೆ 9 ಸುತ್ತಿನ ಮಾತುಕತೆಗಳು ಮುಗಿದಿವೆ.

ಏನಾದರೂ ಫ‌ಲಪ್ರದ ಫ‌ಲಿತಾಂಶಗಳು ಸಿಗಬಹುದೆಂದು ನಾವೂ ನಿರೀಕ್ಷಿಸಿದ್ದೆವು. ಆದರೂ, ಇಲ್ಲಿಯವರೆಗೆ ಕಣ್ಣಿಗೆ ಬೀಳುವಂಥ ಯಾವುದೇ ಬೆಳವಣಿಗೆಗಳು ಘಟಿಸಿಲ್ಲ. ಹೀಗಾಗಿ ಮತ್ತಷ್ಟು ಸುತ್ತಿನ ಮಾತುಕತೆಯ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ನಕ್ಸಲ್‌ ನಿಗ್ರಹಕ್ಕೆ ಸಿಆರ್‌ಪಿಎಫ್ ಮಹಿಳಾ ‘ಕೋಬ್ರಾ’ ರೆಡಿ

Advertisement

Udayavani is now on Telegram. Click here to join our channel and stay updated with the latest news.

Next