Advertisement
ಈ ಕುರಿತು ಮಹತ್ವದ ಸಭೆಯಲ್ಲಿ ಸಿಎಂ, ಕಂದಾಯ ಸಚಿವರು ಒಳಗೊಂಡಂತೆ, ಎಲ್ಲ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಒಂದು ದಿನ ಯೋಜನೆಗಳನ್ನು ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಲಾಗುವುದು.ಮ್ಯುಟೇಷನ್ , ಪಹಣಿ , ಖಾತೆ ನೀಡಲು ಹೋಗಲಾಗುವುದು. ಕಂದಾಯ ದಾಖಲೆಗಳಲ್ಲಿ ಅವರ ಜಮೀನಿಗೆ ಸಂಬಂಧಿಸಿದಂತೆ ಮಾಹಿತಿ ಸಿಗಬೇಕು. ಹಾಗಾಗಿ ಮಾಹಿತಿ ಹಕ್ಕನ್ನ ರೈತರಿಗೆ ತಲುಪಿಸಲಾಗುವುದು. ಅವರ ಮನೆ ಬಾಗಿಲಿಗೆ ತಲುಪಿಸುತ್ತೇವೆ.ಕೋವಿಡ್ ಹಿನ್ನೆಲೆಯಲ್ಲಿ ಸಿಎಂ ಮತ್ತು ನಾನು ದಾವಣಗೆರೆಗೆ ಹೋಗಿ ತಲುಪಿಸುತ್ತೇವೆ ಎಂದರು.
Advertisement
ಸವಲತ್ತು ಮನೆ ಬಾಗಿಲಿಗೆ: ರೈತರ ಪರವಾಗಿ ಕಂದಾಯ ಇಲಾಖೆ ಮಹತ್ವದ ನಿರ್ಧಾರ
07:43 PM Jan 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.