Advertisement

ವರಿಷ್ಠರ ಸೂಚನೆಯಂತೆ ಮುಂದಿನ ಹೆಜ್ಜೆ: ಈಶ್ವರಪ್ಪ

07:20 AM Jul 08, 2019 | Lakshmi GovindaRaj |

ಶಿವಮೊಗ್ಗ: “ಕಾಂಗ್ರೆಸ್‌ -ಜೆಡಿಎಸ್‌ ಶಾಸಕರ ರಾಜೀನಾಮೆ ವಿಚಾರ, ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆ ಎಲ್ಲವನ್ನೂ ಬಿಜೆಪಿಯ ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದಾರೆ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆಯೂ ವರಿಷ್ಠರು ನಿರ್ಧರಿಸ್ತಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಅಮಿತ್‌ ಶಾ ಯಾವ ರೀತಿ ಸೂಚನೆ ಕೊಡ್ತಾರೋ.. ಅದನ್ನು ಎಲ್ಲರೂ ಪಾಲನೆ ಮಾಡೀ¤ವಿ’ ಎಂದರು. ಈ ಸರಕಾರ ಬಹಳಷ್ಟು ದಿನ ಇರೋದಿಲ್ಲ. ಬೇಷರತ್‌ ಬೆಂಬಲ ಅಂತ ಹೇಳಿ ಕಾಂಗ್ರೆಸ್‌ನವರೇ ಪ್ರತಿನಿತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಿದ್ದರಾಮಯ್ಯ ಆಗಿರಬಹುದು. ಖರ್ಗೆ ಇರಬಹುದು ತಾವು ಮುಖ್ಯಮಂತ್ರಿಯಾಗಬೇಕೆಂದು ಗೊಂದಲ ಮೂಡಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸರಕಾರ ಯಾವತ್ತು ಬಿದ್ದು ಹೋಗುತೋ¤ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next