Advertisement
ಬುಕ್ಬ್ರಹ್ಮ ಫೇಸ್ಬುಕ್ ಲೈವ್ನಲ್ಲಿ ಭಾನುವಾರಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿ ಜಯಂತ್ಕಾಯ್ಕಿಣಿ ಅವರ ವಿಚಿತ್ರಸೇನನ ವೈಖರಿ (ಕವನ ಸಂಕಲನ) ಹಾಗೂ ಅನಾರ್ಕಲಿಯ ಸೇಫ್ಟಿಪಿನ್ (ಕಥಾಸಂಕಲನ) – ಅಂಕಿತ ಪ್ರಕಾಶನದ ಈ ಎರಡೂ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಹೇಳುವುದನ್ನೇ ಸೂಕ್ಷ್ಮವಾಗಿ, ಸಂಕ್ಷಿಪ್ತವಾಗಿ, ಉಪಮೆಗಳನ್ನು ಬಳಸಿ ಮಾತ್ರವಲ್ಲ ಆ ಬರಹವು ಉತ್ತಮರೂಪಕವಾಗುವಂತೆ ಕಾಯ್ಕಿಣಿ ನೋಡಿಕೊಳ್ಳುತ್ತಾರೆ.ಕರಾರುವಕ್ಕಾಗಿ ಹೇಳುತ್ತಾರೆ.
Advertisement
ಕಾಯ್ಕಿಣಿ ಬರಹ ರೂಪಕಗಳ ಭಾಷೆ: ಎಸ್. ದಿವಾಕರ್
12:20 PM Apr 18, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.