Advertisement

ಸಾಗರದಲ್ಲಿ ‘ಕಾಶ್ಮೀರ್ ಫೈಲ್ಸ್’ಪ್ರದರ್ಶನಕ್ಕೆ ಬಜರಂಗದಳ ಮತ್ತು ವಿಹಿಂಪ ಮನವಿ

12:46 PM Mar 16, 2022 | Suhan S |

ಸಾಗರ: ನಗರದ ಶ್ರೀಟಾಕೀಸ್‌ನಲ್ಲಿ ‘ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಪ್ರದರ್ಶಿಸುವಂತೆ ಬಜರಂಗದಳ ಮತ್ತು ವಿಹಿಂಪ ಶ್ರೀಚಿತ್ರಮಂದಿರದ ಮಾಲೀಕರಾದ ಸದಾಶಿವ ಅವರಿಗೆ ಮನವಿ ಮಾಡಿಕೊಂಡರು.

Advertisement

ಇದಕ್ಕೆ ಸ್ಪಂದಿಸಿರುವ ಚಿತ್ರಮಂದಿರದ ಮಾಲೀಕರು ಶೀಘ್ರದಲ್ಲಿ ಈ ಚಿತ್ರವನ್ನು ನಾವು ತರಿಸಿ ಪ್ರದರ್ಶಿಸುತ್ತವೆ ಎಂಬ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಜರಂಗದಳ ಸಂಚಾಲಕರಾದ ಸಂತೋಷ ಶಿವಾಜಿ, ಜಿಲ್ಲಾ ಕಾರ್ಯದರ್ಶಿ ಕಾಮತ್, ಕಾರ್ಯದರ್ಶಿ ನಂದೀಶ್, ಕಿರಣ್ ಗೌಡ, ಸುನೀಲ್ ರುದ್ರಪ್ಪ, ವಿಶಾಲ್, ಅರುಣ್ ಮೇಸ್ತ, ರಾಘವೇಂದ್ರ ಭಂಡಾರಿ, ಶ್ರೀಧರ್ ಸಾಗರ, ವಿನಯ್ ಶೇಟ್, ಕಿರಣ್ ಇನ್ನಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next