Advertisement

ಉದಯ್ ಗಾಣಿಗ ಕೊಲೆ ಪ್ರಕರಣ : ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕೆಂದು ಗಾಣಿಗ ಸಮುದಾಯದ ಆಗ್ರಹ

05:20 PM Jun 06, 2021 | Team Udayavani |

ಕುಂದಾಪುರ : ಉದಯ್ ಗಾಣಿಗರ ಕೊಲೆಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಪ್ರಾಣೇಶ್ ಯಡಿಯಾಳ್ ಸರಿಯಾದ ಶಿಕ್ಷೆ ಆಗಬೇಕು. ಜೊತೆಯಲ್ಲಿ ಯಾರೆಲ್ಲ ಭಾಗಿಗಳಾಗಿದ್ದಾರೆ, ಯಾರೆಲ್ಲ ಸಹಕಾರ ನೀಡಿದ್ದಾರೆ ಅವರಿಗೂ ಶಿಕ್ಷೆ ಆಗಬೇಕು ಎಂದು ಕೊಲೆ ಪ್ರಕಾರಣ ನಿಷ್ಪಕ್ಷಪಾತ ತನಿಖೆ ಆಗಬೇಕು. ಇಲ್ಲದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲಿದ್ದೇವೆ ಎಂದು ಗಾಣಿಗ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಗಾಣಿಗ ಸಂಘದ ಅಧ್ಯಕ್ಷ ಪ್ರಭಾಕರ್ ಕುಂಬಾಶಿ, ಗೌರವಾಧ್ಯಕ್ಷ ಕೆ.ಎಂ ಲಕ್ಷ್ಮಣ, ಕಾರ್ಯದರ್ಶಿ ನಾಗರಾಜ್ ಬಸ್ರೂರು, ಖಜಾಂಜಿ ನಾಗರಾಜ ಹೀಳ್ಕೊಡು, ಮುಖಂಡರಾದ ರವಿ ಗಾಣಿಗ ಆಜ್ರಿ, ರವಿ ಗಾಣಿಗ ಮಲ್ಲಾರಿ, ಸೀತಾರಾಮ ಗಾಣಿಗ ಹಾಲಾಡಿ, ಗಣೇಶ ಉಪ್ಪುಂದ, ಸುಬ್ರಹ್ಮಣ್ಯ ಉಪ್ಪುಂದ, ನಾಗರಾಜ ಗಾಣಿಗ ಹೆಮ್ಮಾಡಿ, ನವೀನ್ ಗಾಣಿಗ,, ಸುಬ್ರಮಣ್ಯ ಗಾಣಿಗ ನೆರಳಕಟ್ಟೆ, ರಾಜು ಗಾಣಿಗ ಮೊದಲಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next