Advertisement
ಇದಕ್ಕೂ ಮೊದಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಆಲ್ ಇಂಡಿಯಾ ಮುಸ್ಲಿಂ ಕೌನ್ಸಿಲ್ನ ಅಧ್ಯಕ್ಷ ಶμàವುಲ್ಲಾ, ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ನ್ಯಾಯಮೂರ್ತಿ ಸುಜಾತಾ, ಮಾಜಿ ಸಂಸದ ನಾರಾಯಣಸ್ವಾಮಿ, ಹಿರಿಯ ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಸೇರಿದಂತೆ ಹಲವು ಗಣ್ಯರು ಕೋ.ಚೆನ್ನಬಸಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಪಡೆದರು