Advertisement

ಈಗಿರುವ ಕಾಂಗ್ರೆಸ್ ನಕಲಿ, ಅವರಿಗೆ ನೈತಿಕತೆ ಇಲ್ಲ: ಸಚಿವ ಆರ್‌. ಅಶೋಕ್‌

11:49 AM Feb 17, 2022 | Team Udayavani |

ಬೆಂಗಳೂರು: ವಜಾ ಮಾಡುವುದಾದರೆ ಕಾಂಗ್ರೆಸ್‍ನವರೇ ಮಾಡಬೇಕು. ಈಗಿರುವ ಕಾಂಗ್ರೆಸ್ ನಕಲಿ, ಕಾಂಗ್ರೆಸ್ ನವರಿಗೆ ನೈತಿಕತೆ ಇಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಕಿಡಿಕಾರಿದ್ದಾರೆ.

Advertisement

ಜಮ್ಮು ಕಾಶ್ಮೀರದಲ್ಲಿ ಉಗ್ರರ ಸವಾಲು ಮೆಟ್ಟಿ ‌ರಾಷ್ಟ್ರಧ್ವಜ ಹಾರಿಸಿದ್ದೇವೆ. ಅಲ್ಪ ಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ನವರು ಧರಣಿ ಮಾಡಲಿ. ನಿದ್ದೆ ಮಾಡಲಿ. ಇದೆಲ್ಲಾ ನಾಟಕ,‌ ಶೋ ಅಂತಾ ಕುಮಾರಸ್ವಾಮಿಯೇ ಹೇಳಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ:

ನಿನ್ನೆಯ ಸದನದಲ್ಲಿ ನಡೆದ ವರ್ತನೆ ಇದು ಕಾಂಗ್ರೆಸ್‌ ನ ಗೂಂಡಾಗಿರಿ. ಆರಾಮವಾಗಿ ಕಾಂಗ್ರೆಸ್ ನವರು ಸದನದಲ್ಲಿ ನಿದ್ದೆ ಮಾಡಲಿ. ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next