Advertisement

Sri Krishna Janmashtami: ಶ್ರೀಕೃಷ್ಣ ಜನ್ಮಾಷ್ಟಮಿಯಂದು ಗಮನಸೆಳೆದ ಬೈಲೂರು ಯುವಕರ ವೇಷ

03:40 PM Aug 26, 2024 | Team Udayavani |

ಉಡುಪಿ:ಕೃಷ್ಣ ನಗರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ನಡೆಯುತ್ತಿದ್ದು, ಮಂಗಳವಾರ (ಆ.27) ಶ್ರೀಕೃಷ್ಣಲೀಲೋತ್ಸವ (ವಿಟ್ಲಪಿಂಡಿ) ಆಚರಣೆಗೆ ಸಜ್ಜಾಗಿದ್ದು, ಏತನ್ಮಧ್ಯೆ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಬೈಲೂರು ಯುವಕರ ವೇಷ ಗಮನ ಸೆಳೆದಿದೆ.

Advertisement

ಉಡುಪಿಯ ಬೈಲೂರು (ಶ್ರೀಧೂಮಾವತಿ ದೈವಸ್ಥಾನ) ಯುವಕರಾದ ರಾಜೇಶ್ ಶೇರಿಗಾರ್, ಮನೋಜ್ ದೇವಾಡಿಗ ಹಾಗೂ ವಸಂತ್ ರಾಜ್ ಇವರು ಯಾವುದೇ ಫಲಾಪೇಕ್ಷೆ ಇಲ್ಲದೇ ಈ ಬಾರಿಯೂ ಅಷ್ಟಮಿಗೆ ವೇಷ ಹಾಕಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಇದು ಇವರ ನಿರಂತರ ಎರಡನೇ ವರ್ಷದ ಪ್ರಯೋಗವಾಗಿದೆ.

ಇದನ್ನೂ ಓದಿ:Darshan Viral Photo: ದರ್ಶನ್‌ ಜೈಲಿನಲ್ಲಿನ ಸಿಗರೇಟ್‌ ಫೋಟೋ ಫೇಕ್.. ನಂದಕಿಶೋರ್

ವಿಟ್ಲಪಿಂಡಿಯ ಸಂಭ್ರಮದಲ್ಲಿ ಹುಲಿ ವೇಷ ಸೇರಿದಂತೆ ವಿವಿಧ ವೇಷಧಾರಿಗಳ ಕುಣಿತ ವಿಶೇಷವಾಗಿರಲಿದ್ದು, ಇದು ಸಾರ್ವಜನಿಕರು ಹಾಗೂ ಭಕ್ತರ ಆಕರ್ಷಣೆಯ ಕೇಂದ್ರ ಬಿಂದುವಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next