Advertisement

ಮುಂದುವರಿದ ಆಪರೇಷನ್‌ ಆಲೌಟ್‌ ;ಕುಪ್ವಾರದಲ್ಲಿ ಇನ್ನೋರ್ವ ಉಗ್ರ ಔಟ್‌

03:25 PM Jun 29, 2018 | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ದಟ್ಟಾರಣ್ಯದಲ್ಲಿ ಅಪರಿಚಿತ ಉಗ್ರರನೊಬ್ಬನನ್ನು  ಶುಕ್ರವಾರ ಭಾರೀ ಗುಂಡಿನ ಕಾಳಗದ ಬಳಿಕ ಹತ್ಯೆಗೈಯುವಲ್ಲಿ  ಭದ್ರತಾ ಪಡೆಗಳು ಯಶಸ್ವಿಯಾಗಿವೆ. 

Advertisement

ಉಗ್ರರ ಇರುವಿಕೆಯ ಖಚಿತ ಮಾಹಿತಿಯ ಮೇರೆಗೆ ತ್ರೆಹಗ್ರಾಮ್‌ ಪ್ರದೇಶನಲ್ಲಿ  ಭದ್ರತಾ ಪಡೆಗಳು ಕಾರ್ಯಾಚರಣೆಗಿಳಿದಿದ್ದರು. 

ಹತ ಉಗ್ರ ಯಾವ ಸಂಘಟನೆಗೆ ಸೇರಿದವನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. 

ಇನ್ನೊಂದು ಘಟನೆಯಲ್ಲಿ  ಶೋಪಿಯಾನ್‌ ಜಿಲ್ಲೆಯ ಗಸ್ತು ನಿರತರಾಗಿದ್ದ  ಭದ್ರತಾ ಪಡೆಗಳ ಮೇಲೆ ಉಗ್ರರು ಗ್ರೆನೇಡ್‌ ಎಸೆದ ಪರಿಣಾಮವಾಗಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next