Advertisement

ಭಾರತ-ಪಾಕಿಸ್ಥಾನ ಪಂದ್ಯಕ್ಕೂ ಮುನ್ನ ತಂಡಕ್ಕೆ ಕೂಡಿಕೊಂಡ ದ್ರಾವಿಡ್‌

12:03 AM Aug 29, 2022 | Team Udayavani |

ದುಬಾೖ: ಕೋವಿಡ್‌-19 ನೆಗೆಟಿವ್‌ ಫ‌ಲಿತಾಂಶ ದಾಖಲಾದ ಬಳಿಕ ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ರವಿವಾರ ದುಬಾೖಯಲ್ಲಿ ಮರಳಿ ತಂಡವನ್ನು ಕೂಡಿಕೊಂಡರು.

Advertisement

ಭಾರತ-ಪಾಕಿಸ್ಥಾನ ಪಂದ್ಯಕ್ಕೂ ಮೊದಲೇ ತಂಡಕ್ಕೆ ದ್ರಾವಿಡ್‌ ಸೇವೆ ಲಭಿಸಿತು.
ರಾಹುಲ್‌ ದ್ರಾವಿಡ್‌ ಗೈರಲ್ಲಿ ತಂಡದ ಪ್ರಭಾರ ಕೋಚ್‌ ಆಗಿದ್ದ ವಿವಿಎಸ್‌ ಲಕ್ಷ್ಮಣ್‌ ದುಬಾೖಯಿಂದ ಬೆಂಗಳೂರಿಗೆ ವಾಪಸಾಗಲಿದ್ದು, ಭಾರತ “ಎ’ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಇಷ್ಟು ದಿನಗಳ ಕಾಲ ರಾಹುಲ್‌ ದ್ರಾವಿಡ್‌ ಹೋಮ್‌ ಐಸೊಲೇಶನ್‌ನಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next