Advertisement

ಸೈಕಲ್ ಮೂಲಕ ಭಾರತ ಯಾತ್ರೆ ಹೊರಟ ತಮಿಳುನಾಡಿನ ಯುವಕ

06:54 PM Apr 27, 2022 | Team Udayavani |

ಕೊಟ್ಟಿಗೆಹಾರ : ತಮಿಳುನಾಡಿನಿಂದ ಸೈಕಲ್‌ನಲ್ಲಿ ಭಾರತಯಾತ್ರೆ ಕೈಗೊಂಡ ಯುವಕ ಬುಧವಾರ ಕೊಟ್ಟಿಗೆಹಾರ ತಲುಪಿದ್ದಾನೆ.

Advertisement

2021 ರ ಅಕ್ಟೋಬರ್ ನಲ್ಲಿ ತಮಿಳುನಾಡಿನ ಪಾಂಡಿಯಿಂದ ಸೈಕಲ್ ಯಾತ್ರೆ ಆರಂಭಿಸಿರುವ ಸಂತೋಷ್ ಈವರೆಗೆ ಸುಮಾರು 15 ಸಾವಿರ ಕಿ.ಮಿ ಸೈಕಲ್‌ನಲ್ಲಿ ಕ್ರಮಿಸಿದ್ದಾನೆ.

ಈ ಬಗ್ಗೆ ಮಾತನಾಡಿದ ಸೈಕಲ್ ಯಾತ್ರಿಕ ಸಂತೋಷ್, ಸೈಕಲ್‌ನಲ್ಲಿ ಭಾರತವನ್ನು ಸುತ್ತಾಡಬೇಕು ಎಂಬ ಬಯಕೆಯಿಂದ ತಮಿಳುನಾಡಿನಿಂದ ಸೈಕಲ್ ಯಾತ್ರೆ ಆರಂಭಿಸಿದ್ದು ಚಿಕ್ಕಮಗಳೂರು, ಉಡುಪಿ ಮೂಲಕ ಸಾಗಿ ಸೈಕಲ್ ಯಾತ್ರೆ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಹಿಂದಿ ರಾಷ್ಟ್ರ ಭಾಷೆಯಲ್ಲ : ಕಿಚ್ಚ ಸುದೀಪ್ ವಿರುದ್ಧ ಅಜಯ್ ದೇವ್ ಗನ್ ಕಿಡಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next