Advertisement

ಅಕ್ರಮ ಮರಳುಗಾರಿಕೆ- ಪೊಲೀಸರ ಕಾರ್ಯಾಚರಣೆ, 7 ದೋಣಿ ಜಪ್ತಿ

12:39 PM Sep 20, 2019 | Naveen |

ಮಂಗಳೂರು: ತಲಪಾಡಿ ಕುದ್ರು ಸಮೀಪ ಸರಕಾರಿ ಜಾಗದಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಗುರುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ್ದು,7 ನಾಡದೋಣಿ ಸಹಿತ ಹಲವು ಮರಳು ಲೋಡ್ ಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next