Advertisement

ತಲ್ಲೂರು: ಇನ್ನೂ ಬಗೆಹರಿಯದ ಚರಂಡಿ ಸಮಸ್ಯೆ

12:46 AM Jun 24, 2019 | sudhir |

ಕುಂದಾಪುರ: ಮುಂಗಾರು ಆರಂಭಗೊಂಡಿದ್ದು, ಕಳೆದೆರಡು ದಿನಗಳಿಂದ ನಿಧಾನಕ್ಕೆ ಬಿರುಸು ಪಡೆದುಕೊಂಡಂತಿದೆ. ಇದೇ ವೇಳೆ ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಮಗಾರಿ ಅವ್ಯವಸ್ಥೆಯಿಂದ ಹಲವೆಡೆ ಮತ್ತಷ್ಟು ಕಡೆಗಳಲ್ಲಿ ಅಸ್ತವ್ಯಸ್ತವಾದಂತಿದೆ. ಇದರಲ್ಲಿ ತಲ್ಲೂರು ಪೇಟೆಯಲ್ಲಿನ ಚರಂಡಿ ಸಮಸ್ಯೆಯೂ ಪ್ರಮುಖವಾದುದು.

Advertisement

ತಲ್ಲೂರಿನ ಪೇಟೆಯಲ್ಲಿ ಸ್ಥಳೀಯರ ಒತ್ತಾಸೆಯಂತೆ ಚರಂಡಿ ಕಾಮಗಾರಿ ಯೇನು ನಡೆಯಿತು. ಆದರೆ ಅದು ಸಮರ್ಪಕವಾಗಿ ಆಗದೇ ಇರುವು ದರಿಂದ ಹೆದ್ದಾರಿ ಪಕ್ಕದಲ್ಲೇ ಒಂದೆಡೆ ನೀರು ಸಂಗ್ರಹವಾಗಿ ಕೆರೆಯಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next