Advertisement

ಯುವಾ ಬ್ರಿಗೇಡ್‌ನಿಂದ “ಸ್ವತ್ಛ ರಾಜಮಾರ್ಗ’ ಅಭಿಯಾನ 

04:25 PM May 02, 2017 | Team Udayavani |

ಮಹಾನಗರ: ಯುವಾ ಬ್ರಿಗೇಡ್‌ ಮಂಗಳೂರು ವತಿಯಿಂದ “ಸ್ವತ್ಛ ರಾಜಮಾರ್ಗ’ ಸ್ವತ್ಛತಾ ಅಭಿಯಾನ ನಗರದ ಹೊರವಲಯದಲ್ಲಿ ರವಿವಾರ ನಡೆಯಿತು.

Advertisement

ಕೆ.ಸಿ. ರಸ್ತೆಯಿಂದ ತಲಪಾಡಿ  ವರೆಗಿನ ರಾಜ ಮಾರ್ಗದ ಇಕ್ಕೆಲಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ಚೀಲ, ಕಸಕಡ್ಡಿಗಳನ್ನು ತೆಗೆದು ಸ್ವತ್ಛಗೊಳಿಸಲಾಯಿತು. 

ಯುವಾ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಸುಮಾರು 20 ಮಂದಿ ಕಾರ್ಯಕರ್ತರು ಸ್ವತ್ಛತಾ ಕಾರ್ಯ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next