Advertisement

ಬೇಡ ಜಂಗಮರ ಬಂಧನಕ್ಕೆ ಸ್ವಾಮೀಜಿಗಳ ಖಂಡನೆ

03:27 PM Jul 14, 2022 | Team Udayavani |

ಕಮಲಾಪುರ: ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಬೇಡ ಜಂಗಮ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ವಿವಿಧ ಮಠಾಧೀಶರು ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್‌ ಕಾರ್ಯಾಲಯದ ವರೆಗೆ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ನಂತರ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್‌ ಸುರೇಶ ವರ್ಮ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. ಸ್ವಂತದ ಶ್ರೀ ಶಿವಕುಮಾರ ಸ್ವಾಮಿ, ಡೊಂಗರಗಾಂವದ ಶ್ರೀ ಉದಯರಾಜ ಯೋಗೇಂದ್ರ, ಕಳ್ಳಿಮಠ ಮಹಾಗಾಂವದ ಶ್ರೀ ಕುಮಾರ ದೇವರು, ಶ್ರೀ ಶಾಂತವೀರ ಶಿವಾಚಾರ್ಯರು, ಶ್ರೀ ಸಿದ್ಧಯ್ಯ ಸ್ವಾಮಿ ಹಾಗೂ ಬಸ್ಸಯ್ಯ ಸ್ವಾಮಿ, ಶರಣು ಸ್ವಾಮಿ, ಬೆಳಕೋಟಾದ ಲಿಂಗುಸ್ವಾಮಿ, ಕುರಿಕೋಟಾದ ಚನ್ನವೀರ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next