Advertisement
ಹತ್ಯೆಗೆ ಸಂಬಂಧಪಟ್ಟಂತೆ ಕೆಲವೊಂದು ವರ್ತಕರು ಸಂತಾಪ ಸೂಚಿಸಿ ಬಂದ್ ಮಾಡಿದರೆ, ಇನ್ನು ಕೆಲವರು ಅಹಿತಕರ ಘಟನೆ ನಡೆಯುವ ಆತಂಕದಿಂದ ವರ್ತಕರು ಅಂಗಡಿಗಳನ್ನು ಮುಚ್ಚಿದ್ದರು. ಜತೆಗೆ ಈ ಭಾಗದಲ್ಲಿ ಘಟನೆ ಬಳಿಕ ವಾಹನ ಸಂಚಾರವೂ ವಿರಳವಾಗಿತ್ತು. ಸಂಜೆಯಾಗುತ್ತಿದ್ದಂತೆ ಕೃಷ್ಣಾಪುರ-ಮಂಗಳೂರು ನಡುವೆ ಸಂಚರಿಸುವ ಎಲ್ಲ ಸಿಟಿ ಬಸ್ಗಳು ಬಂದ್ ಆದವು. ಆದುದರಿಂದ ದೂರ ಹೋಗಿದ್ದವರು ಸುರತ್ಕಲ್ನಲ್ಲಿ ತಲುಪಿ ಪರದಾಡಿದರು.
Advertisement
ಸುರತ್ಕಲ್-ಕೃಷ್ಣಾಪುರ ಪ್ರದೇಶ ಬಂದ್
06:40 AM Jan 04, 2018 | Harsha Rao |
Advertisement
Udayavani is now on Telegram. Click here to join our channel and stay updated with the latest news.