Advertisement

Live Updates: ಅಯೋಧ್ಯಾ ಸುಪ್ರೀಂ ತೀರ್ಪು-ರಾಮಮಂದಿರ ನಿರ್ಮಾಣ ಹೊಣೆ ಸರ್ಕಾರಕ್ಕೆ

09:48 AM Nov 10, 2019 | Nagendra Trasi |

ನವದೆಹಲಿ:ಐತಿಹಾಸಿಕ ರಾಮಜನ್ಮಭೂಮಿ ಬಾಬ್ರಿ ಮಸೀದಿ ಭೂ ವಿವಾದದ ತೀರ್ಪು ಶನಿವಾರ ಬೆಳಗ್ಗೆ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಘೋಷಿಸಲಿದ್ದು ಇಡೀ ದೇಶದ ಚಿತ್ತ ಇದರ ಮೇಲೆ ನೆಟ್ಟಿದೆ. ಸುಪ್ರೀಂಕೋರ್ಟ್ ನ ಇತರ ಜಸ್ಟೀಸ್ ಗಳಾದ ಎಸ್ ಎ ಬೋಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಅಬ್ದುಲ್ ನಜೀರ್ ತಮ್ಮ ತೀರ್ಪನ್ನು ಪ್ರಕಟಿಸಲಿದ್ದು, ಅಯೋಧ್ಯಾ ತೀರ್ಪಿನ ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ…

Advertisement
Advertisement

Udayavani is now on Telegram. Click here to join our channel and stay updated with the latest news.

Next