Advertisement

ಆರ್‌ಟಿಐ ದುರ್ಬಳಕೆ : ಸುಪ್ರೀಂ ಆತಂಕ

09:54 AM Dec 20, 2019 | Hari Prasad |

ಹೊಸದಿಲ್ಲಿ: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕಾರ್ಯಸೂಚಿ ಬಗ್ಗೆ ಸುಪ್ರೀಂ ಕೋರ್ಟ್‌ ಆತಂಕ ವ್ಯಕ್ತಪಡಿಸಿದೆ. ಸರಕಾರ ಆಡಳಿತವನ್ನು ಪಾರದರ್ಶಕವಾಗಿ ಇರಿಸಲು ಜಾರಿಗೆ ತಂದ ಆರ್‌ಟಿಐ ಆತಂಕಕ್ಕೆ ಎಡೆ ಮಾಡಿದೆ.

Advertisement

ಆರ್‌ಟಿಐ ಕಾರ್ಯಕರ್ತರು ಆರ್‌ಟಿಐಯನ್ನು ಬೆದರಿಕೆ ಅಸ್ತ್ರವನ್ನಾಗಿಸಿಕೊಂಡಿದ್ದಾರೆ ಎಂದು ಸಿಜೆಐ ಎಸ್‌.ಎ. ಬೋಬ್ಡೆ ಆತಂಕ ವ್ಯಕ್ತಪಡಿಸಿದ್ದಾರೆ. ಆರ್‌ಟಿಐ ಉದ್ದೇಶ ಒಳ್ಳೆಯದೇ. ಆದರೆ ಅದರ ಬಳಕೆಗೆ ಮಾರ್ಗ ಸೂಚಿಗಳನ್ನು ರೂಪಿಸಬೇಕು. ಸಂಬಂಧಿಸಿದ ವ್ಯಕ್ತಗಳು ಮಾತ್ರ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬೇಕು ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next