Advertisement

ಉದ್ಯಮಿ ವಿಜಯ ಮಲ್ಯ ಕೇಸ್‌ ವಿಚಾರಣೆ: ಹಿಂದೆ ಸರಿದ ಜಡ್ಜ್

09:39 AM Jan 21, 2020 | Hari Prasad |

ಹೊಸದಿಲ್ಲಿ: ಉದ್ಯಮಿ ವಿಜಯ ಮಲ್ಯ ಕರ್ನಾಟಕ ಹೈಕೋರ್ಟ್‌ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಆರ್‌.ಎಫ್.ನಾರಿಮನ್‌ ಹಿಂದೆ ಸರಿದಿದ್ದಾರೆ. ಜತೆಗೆ ಬೇರೊಂದು ಪೀಠ ವಿಚಾರಣೆ ನಡೆಸಲಿ ಎಂದಿದ್ದಾರೆ.

Advertisement

ಕರ್ನಾಟಕ ಹೈಕೋರ್ಟ್‌ ಬ್ಯಾಂಕ್‌ಗಳ ಒಕ್ಕೂಟಕ್ಕೆ ಮಲ್ಯ 3,101 ಕೋಟಿ ರೂ. ಪಾವತಿ ಮಾಡಬೇಕು ಎಂದು ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಇದುವರೆಗೆ ಬ್ಯಾಂಕ್‌ಗಳಿಗೆ ಮಲ್ಯ ಹಣ ಪಾವತಿ ಮಾಡಿಲ್ಲ ಎಂದು ನ್ಯಾ.ನಾರಿಮನ್‌, ನ್ಯಾ.ಎಸ್‌.ರವೀಂದ್ರ ಭಟ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next