Advertisement

Tragedy: ನದಿಗೆ ಸ್ನಾನಕ್ಕೆಂದು ಹೋದ ವಿದ್ಯಾರ್ಥಿ ನಿರುಪಾಲು…

03:04 PM Nov 09, 2023 | Team Udayavani |

ಶಿರಸಿ: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಪಾಠಶಾಲಾ ವಿದ್ಯಾರ್ಥಿಯೋರ್ವ ನೀರಿನಲ್ಲಿ‌ ಮುಳುಗಿ‌ ಮೃತಪಟ್ಟ ದಾರುಣ ಘಟನೆ ಸೋಂದಾ ಶಾಲ್ಮಲಾ ‌ನದಿಯಲ್ಲಿ ಸಂಭವಿಸಿದೆ.

Advertisement

ಸೋಂದಾದಲ್ಲಿ ಉಳಿದು ಅಂತಿಮ ವರ್ಷದ ವಿದ್ವತ್ ಓದುತ್ತಿದ್ದ ಯಲ್ಲಾಪುರ ಚಂದಗುಳಿಯ ಗಿರೀಶ ಭಟ್ಟ (೨೧) ಭೀಮನಪಾದ ಬಳಿ ಸ್ನಾನಕ್ಕೆ ತೆರಳಿದ ವೇಳೆ ಈ ಘಟನೆ ಸಂಭವಿಸಿದೆ.

ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಈ ದಿನ ʼSalaarʼ ಟ್ರೇಲರ್‌ ರಿಲೀಸ್‌? ಸ್ಪೆಷೆಲ್‌ ಹಾಡಿಗೆ ಬಿಟೌನ್‌ ಬ್ಯೂಟಿ ಸ್ಟೆಪ್

Advertisement

Udayavani is now on Telegram. Click here to join our channel and stay updated with the latest news.

Next