Advertisement

ಬೀದಿನಾಟಕ ಪ್ರದರ್ಶನ

02:45 PM Jan 19, 2020 | Suhan S |

ಹಾವೇರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗ್ರಾಮ ಸಂಪರ್ಕ ಕಾರ್ಯದಡಿ ಶಿಗ್ಗಾವಿ ತಾಲೂಕಿನ ಹನಕನಹಳ್ಳಿ ಹಾಗೂ ಅಂದಲಗಿ ಗ್ರಾಮಗಳಲ್ಲಿ ಜನಪದ ಹಾಡು, ಬೀದಿನಾಟಕ ಪ್ರದರ್ಶನ ಮಾಡುವುದರ ಮೂಲಕ ಸರ್ಕಾರದ ಯೋಜನೆಗಳನ್ನು ಅರಿವು ಮೂಡಿಸಲಾಯಿತು.

Advertisement

ಶ್ರೀ ಮಲ್ಲಿಕಾರ್ಜುನ ಕಲಾ ತಂಡದ ಗುರುನಾಥ ಹಾಗೂ ತಂಡದವರು ಬೀದಿನಾಟಕ ಪ್ರದರ್ಶಿಸಿದರು. ವೀರೇಶಸಂಕಿನಮಠ ಜನಪದ ಕಲಾತಂಡ ಜಾಗೃತ ಗೀತೆ, ರೈತ ಗೀತೆ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next