Advertisement

ಸಮಗ್ರ ಯಕ್ಷಗಾನ ಸಮ್ಮೇಳನ: ಕಡಿಯಾಳಿ ದೇವಸ್ಥಾನದಿಂದ ವೈಭವದ ಶೋಭಾಯಾತ್ರೆ

10:43 AM Feb 11, 2023 | Team Udayavani |

ಉಡುಪಿ: ರಾಜ್ಯಮಟ್ಟದ ಮೊದಲ ಸಮಗ್ರ ಯಕ್ಷಗಾನ ಸಮ್ಮೇಳನವು ಉಡುಪಿಯಲ್ಲಿ ಆರಂಭವಾಗಿದ್ದು, ವೈಭವದ ಶೋಭಾಯಾತ್ರೆಯು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಿಂದ ಎಂಜಿಎಂ ಕಾಲೇಜು ಮೈದಾನದವರೆಗೂ ಸಾಗಿತು.

Advertisement

ಇದನ್ನೂ ಓದಿ:ಉಕ್ರೇನ್‌ ದಾಳಿ ನಿಲ್ಲಿಸಲು ಪ್ರಧಾನಿ ಮೋದಿ ಪುಟಿನ್‌ ಗೆ ಮನವರಿಕೆ ಮಾಡಿದರೆ…: ಅಮೆರಿಕ

ಗಣಪತಿ ದೇವರ ಮೂರ್ತಿಯನ್ನು ವಿಶೇಷವಾಗಿ ಸಿಂಗರಿಸಿದ ಮೇನೆಯಲ್ಲಿಟ್ಟು ಮೆರವಣಿಗೆ ಸಾಗಿತು. ಸಮ್ಮೇಳನ ಅಧ್ಯಕ್ಷರಾದ ಡಾ. ಪ್ರಭಾಕರ ಜೋಶಿ, ಕಾರ್ಯಾಧ್ಯಕ್ಷರಾದ ಡಾ. ಜಿ.ಎಲ್. ಹೆಗಡೆ, ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿ.ಪಂ. ಸಿಇಒ ಪ್ರಸನ್ನ ಎಚ್, ಮಾಹೆ ವಿವಿ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮೊದಲಾದವರು ಮೆರವಣಿಗೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next