Advertisement

ಶ್ರೀರಂಗಪಟ್ಟಣ: ವಾಯು-ವರುಣದೇವನಿಗೆ ಈಡುಗಾಯಿ ಪೂಜೆ

12:04 PM Nov 20, 2021 | Team Udayavani |

ಶ್ರೀರಂಗಪಟ್ಟಣ: ಮಳೆ ಅವಾಂತರ ಕಡಿಮೆಯಾಗಲು ವಾಯು ವರುಣದೇವನಿಗೆ ಮಂಡ್ಯ ರಕ್ಷಣಾ ವೇದಿಕೆ ಈಡುಗಾಯಿ ಒಡೆದು ಪೂಜೆ ಸಲ್ಲಿಸಲಾಯಿತು.

Advertisement

ವೇದಿಕೆ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ನಗರದ ಮುಖ್ಯ ಬೀದಿಯಲ್ಲಿರುವ ಮೂಡಲ ಬಾಗಿಲ ಆಂಜನೇಯನಿಗೆ ಮಹಾ ಅಭಿಷೇಕ ಪೂಜೆ, ಈಡುಗಾಯಿ ಒಡೆದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಇದನ್ನೂ ಓದಿ: ಜೋಯಿಡಾ: ಸೂಪಾ ಜಲಾಶಯದ ಬೋಟಿಂಗ್ ಗೊಂದಲ ಪರಿಹಾರಕ್ಕೆ ಮನವಿ

ಗ್ರಾಪಂ ಸದಸ್ಯೆ ಉಷಾ ಮಹೇಂದ್ರ, ಕುಡಲಕುಪ್ಪೆ ಶಂಕರ್, ಪಿಲಿಪ್ ಜಗದೀಶ್ ವೀಣಾಬಾಯಿ, ಜಯರಾಮೇಗೌಡ, ಕುಮಸರ್, ಸೇರಿದಂತೆ ಇತರ ವೇದಿಕೆ ಕಾರ್ಯಕರ್ತರು ಪೂಜೆಯಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next