Advertisement

ಶ್ರೀನಗರ: ಕಪ್ಪು ದಿನ ಕರೆಗೆ ಕ್ಯಾರೇ ಎನ್ನದ ಜನ

10:56 AM Oct 28, 2019 | Team Udayavani |

ಶ್ರೀನಗರ, ಅ. 27: ಸೇನೆಯ ಪದಾತಿ ದಳದ ದಿನಾಚರಣೆಯ ಹಿನ್ನೆಲೆಯಲ್ಲಿ ಕಪ್ಪು ದಿನವನ್ನಾಗಿ ಆಚರಿಸುವಂತೆ ನೀಡಿರುವ ಕರೆಯನ್ನು ಮೂರು ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಶ್ರೀನಗರದ ಜನರು ಧಿಕ್ಕರಿಸಿದ್ದಾರೆ.

Advertisement

ರವಿವಾರದ ಸಂತೆ ಎಂದಿನಂತೆ ನಡೆದಿದ್ದು, ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗಾಗಿ ಪೇಟೆಗೆ ಬಂದಿದ್ದರು.ಖಾಸಗಿ ವಾಹನ ಗಳು ಕೂಡ ಎಂದಿನಂತೆ ಓಡಾಡಿ ದವು. ಕ್ಯಾಬ್‌ಗಳ ಸಂಚಾರವೂ ಸಾಮಾನ್ಯ ವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯೇಕತಾವಾದಿ ನಾಯಕರು ಗೃಹಬಂಧನದಲ್ಲಿರುವುದರಿಂದ ಅವರು ಈ ಬಾರಿ ಬಂದ್‌ಗೆ ಕರೆ ನೀಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next