Advertisement

ಮುಧೋಳ: ಕೆರೆಯ ಏರಿಯ ಮೇಲೆ ಉರಗ ಸಲ್ಲಾಪ!

10:13 AM Feb 23, 2021 | Team Udayavani |

ಮುಧೋಳ (ಬಾಗಲಕೋಟೆ): ಸಮೀಪದ ಹಲಗಲಿ ಗ್ರಾಮದ ಕೆರೆಯ ಏರಿಯ ಮೇಲೆ ಎರಡು ಹಾವುಗಳು ಮೈಮರೆತು ಸಲ್ಲಾಪದಲ್ಲಿ ತೊಡಗಿದ್ದು ನೋಡುಗರ ಕುತೂಹಲಕ್ಕೆ ಕಾರಣವಾಗಿದೆ.

Advertisement

ಸೋಮವಾರ ಸಂಜೆ ವೇಳೆ ಗ್ರಾಮದ ಕರಿಯಪ್ಪನ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಕೆರೆಯ ಏರಿಯ ಮೇಲೆ ಎರಡು ಕೇರೆ ಹಾವುಗಳು ಸುಮಾರು ಹೊತ್ತು ಸರಸದಲ್ಲಿ ತೊಡಗಿಕೊಂಡಿದ್ದವು. ಹಾವುಗಳು ಸರಸದಲ್ಲಿ ತೊಡಗಿರುವ ದೃಶ್ಯ ಕಂಡು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ.

ಇದನ್ನೂ ಓದಿ:ಮುರುಗೇಶ್ ನಿರಾಣಿಗೆ ಅಮಿತ್ ಶಾ ದಿಢೀರ್ ಬುಲಾವ್: ಕುತೂಹಲ ಮೂಡಿಸಿದ ನಿರಾಣಿ ದಿಲ್ಲಿ ಭೇಟಿ!

ಸಾರ್ವಜನಿಕರ ಪರಿವೇ ಇಲ್ಲದೆ ಮೈಮರೆತು ಸರಸದಲ್ಲಿ ತೊಡಗಿದ್ದ ಹಾವುಗಳು ಬಹಳ ಹೊತ್ತಿನ ಬಳಿಕ ಕೆರೆಯಲ್ಲಿ ಈಜಿಕೊಂಡು ಮತ್ತೊಂದು ಸ್ಥಳಕ್ಕೆ ತೆರಳಿದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next