Advertisement

Sirsi: ಬಸ್ಸಿನಲ್ಲಿ ಬಿಟ್ಟುಹೋದ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬಂದಿ!

10:35 AM Aug 18, 2023 | Team Udayavani |

ಶಿರಸಿ: ಶಿರಸಿ ಗೋಳಿಮಕ್ಕಿ ಬಸ್ಸಿನಲ್ಲಿ ಬೆಲೆ ಬಾಳುವ ಸಾಮಗ್ರಿಗಳಿದ್ದ ಬ್ಯಾಗ್ ಬಿಟ್ಟು ಹೋಗಿದ್ದ ಮಹಿಳೆಗೆ ವಾಪಸ್ ಬ್ಯಾಗ್ ತಲುಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.

Advertisement

ಬಸ್ಸಿನಲ್ಲಿ ಮಹಿಳೆಯೊರ್ವರು ಬ್ಯಾಗಿನಲ್ಲಿ ಬಿಟ್ಟು ಹೋಗಿದ್ದರು. ಬೆಲೆಬಾಳುವ ಚಿನ್ನಾಭರಣ ಮತ್ತು ಹಣವೂ ಇತ್ತು. ಇದನ್ನು ಗಮನಿಸಿದ ಚಾಲಕ, ನಿರ್ವಾಹಕರು ಪ್ರಮಾಣಿಕತೆಯಿಂದ ವಾರಸುದಾರರಿಗೆ ಮರಳಿಸಿ ಮಾನವಿಯತೆ ಮೆರದಿದ್ದಾರೆ.

ಬಸ್ ನಿರ್ವಾಹಕ ರವೀಂದ್ರ ದೊಡ್ಮನೆ ಮತ್ತು ಚಾಲಕ ವೈ.ಎಂ.ಬಿರಾದಾರ ಈ ಪ್ರಾಮಾಣಿಕತೆ ಮೆರೆದ ಸಿಬಂದಿಗಳಾಗಿದ್ದಾರೆ.

ಇವರ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸಗೆ ಪಾತ್ರವಾಗಿದೆ‌.

ಇದನ್ನೂ ಓದಿ: Kshetrapathi: ತೆರೆಗೆ ಬಂತು ನವೀನ್ ಶಂಕರ್- ಅರ್ಚನಾ ಜೋಯಿಸ್ ನಟನೆಯ ‘ಕ್ಷೇತ್ರಪತಿ’

Advertisement
Advertisement

Udayavani is now on Telegram. Click here to join our channel and stay updated with the latest news.

Next