Advertisement

Siddaramaiah; ಸ್ನೇಹಮಯಿ ಕೃಷ್ಣರಿಂದ ಇಂದು ಹೈಕೋರ್ಟಿನಲ್ಲಿ ಕೇವಿಯಟ್‌

01:04 AM Aug 19, 2024 | Team Udayavani |

ಬೆಂಗಳೂರು: ಮುಡಾ ಹಗಣದಲ್ಲಿ ಸಿಎಂ ವಿರುದ್ಧ ಖಾಸಗಿ ದೂರು ದಾಖಲಿಸಿರುವ ಸ್ನೇಹಮಯಿ ಕೃಷ್ಣ ಅವರ ಪರ ವಕೀಲ ವಸಂತ್‌ ಕುಮಾರ್‌, ಸೋಮವಾರ ಹೈಕೋರ್ಟ್‌ಗೆ ಕೆವಿಯೆಟ್‌ ಫೈಲ್‌ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Advertisement

ಸಿಎಂ ಅವರೇನಾದರೂ ರಿಟ್‌ ಹಾಕಿ ನಮ್ಮನ್ನು ಪಾರ್ಟಿ ಮಾಡಿದರೆ ನಮ್ಮ ವಾದ ಕೇಳಿ ಎಂದು ಕೆವಿಎಟ್‌ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ. ಮತ್ತೂಬ್ಬ ದೂರುದಾರ ಟಿ.ಜೆ. ಅಬ್ರಾಹಂ, ನಮ್ಮದೇನಿದ್ದರೂ ಸದ್ಯ ಕಾದು ನೋಡುವುದಷ್ಟೇ, ಸೋಮವಾರ ಆಗುವ ಬೆಳವಣಿಗೆ ಆಧರಿಸಿ ಮುಂದೇನು ಮಾಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ಮೊತ್ತಬ್ಬ ದೂರುದಾರ ಪ್ರದೀಪ್‌ ಕುಮಾರ್‌ ಹೈಕೋರ್ಟ್‌ಗೆ ಕೇವಿಯಟ್‌ ಹಾಕಿ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next