Advertisement

ಶ್ರೀರಂಗಪಟ್ಟಣದಲ್ಲಿ ವಿದ್ಯುತ್ ಅವಘಡ: ಸ್ಥಳದಲ್ಲೇ ಇಬ್ಬರ ದುರ್ಮರಣ

05:18 PM Jul 09, 2022 | Team Udayavani |

ಶ್ರೀರಂಗಪಟ್ಟಣ: ತಾಲೂಕಿನ ಕೆಆರ್ ಎಸ್ ಬಳಿ ಖಾಸಗಿ ಕಂಪನಿಯ ಬೋರ್ವೆಲ್ ಪ್ಲಾಂಟ್ ಗೆ ವಿದ್ಯುತ್ ಸಂಪರ್ಕ ಕೊಡುವ ವೇಳೆ ಕಂಬಕ್ಕೆ ವಿದ್ಯುತ್ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಅವಘಡ ಶನಿವಾರ ನಡೆದಿದೆ.

Advertisement

ಕಂಟ್ರಾಕ್ಟರ್ ಉಮೇಶ್ (35) ಮತ್ತು ಕಾರ್ಮಿಕ ಶಂಕರಾಚಾರಿ (55)ಮೃತ ದುರ್ದೈವಿಗಳು. ಸ್ಥಳಕ್ಕೆ ಕೆಆರ್ ಎಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಈ ಅವಘಡಕ್ಕೆ ಕಾರಣವೇನು ಎಂದು ಹಾಗೂ ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next