Advertisement

Ranji Semi Finals: ತಂಡಕ್ಕೆ ಮರಳಿದ ಅಯ್ಯರ್‌… ಮುಂಬಯಿ ತಂಡಕ್ಕೆ ಹೆಚ್ಚಿನ ಬಲ

08:55 AM Feb 28, 2024 | Team Udayavani |

ಮುಂಬಯಿ: ರಣಜಿ ಸೆಮಿಫೈನಲ್‌ನಲ್ಲಿ ತಮಿಳುನಾಡನ್ನು ಎದುರಿಸಲಿರುವ ಮುಂಬಯಿ ತಂಡಕ್ಕೆ ಹೆಚ್ಚಿನ ಬಲ ಬಂದಿದೆ. ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್‌ ಅಯ್ಯರ್‌ ತಂಡಕ್ಕೆ ಮರಳಿದ್ದಾರೆ.

Advertisement

ಮುಂಬಯಿ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಭೂಪೆನ್‌ ಲಾಲ್ವಾನಿ, ಮುಶೀರ್‌ ಖಾನ್‌, ಶ್ರೇಯಸ್‌ ಅಯ್ಯರ್‌, ಅಮೋಘ… ಭಟ್ಕಳ್‌, ಪ್ರಸಾದ್‌ ಪವಾರ್‌, ಹಾರ್ದಿಕ್‌ ತಮೋರೆ, ಶಾರ್ದೂಲ್ ಠಾಕೂರ್‌, ಶಮ್ಸ್‌ ಮುಲಾನಿ, ತನುಷ್‌ ಕೋಟ್ಯಾನ್‌, ಆದಿತ್ಯ ಧುಮಾಲ್‌, ತುಷಾರ್‌ ದೇಶಪಾಂಡೆ, ಮೋಹಿತ್‌ ಅವಸ್ತಿ, ರಾಯ್‌ಸ್ಟನ್‌ ಡಾಯಸ್‌, ಧವಳ್‌ ಕುಲಕರ್ಣಿ.

ಇದನ್ನೂ ಓದಿ: Pro Kabaddi: ಪ್ರೊ ಕಬಡ್ಡಿ ಸೆಮಿಫೈನಲ್‌ ಫೈಟ್‌: ಪುನೇರಿ-ಪಾಟ್ನಾ , ಜೈಪುರ್‌-ಹರ್ಯಾಣ

Advertisement

Udayavani is now on Telegram. Click here to join our channel and stay updated with the latest news.

Next