Advertisement

KKR ಸೋಲಿನ ಮೇಲೆ ಬರೆ : ಶ್ರೇಯಸ್‌ ಅಯ್ಯರ್‌ಗೆ 12 ಲಕ್ಷ ರೂ. ದಂಡ

12:22 AM Apr 18, 2024 | Team Udayavani |

ಕೋಲ್ಕತಾ: ಕೆಕೆಆರ್‌ ನಾಯಕ ಶ್ರೇಯಸ್‌ ಅಯ್ಯರ್‌ ಅವರಿಗೆ ಸೋಲಿನ ಮೇಲೆ ಬರೆ ಬಿದ್ದಿದೆ. ರಾಜಸ್ಥಾನ್‌ ವಿರುದ್ಧದ ಪಂದ್ಯದ ವೇಳೆ ಓವರ್‌ ರೇಟ್‌ ಕಾಯ್ದುಕೊಳ್ಳಲು ವಿಫ‌ಲರಾದ ಕಾರಣಕ್ಕೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

Advertisement

“ಪ್ರಸಕ್ತ ಸೀಸನ್‌ನಲ್ಲಿ ಕೆಕೆಆರ್‌ ಓವರ್‌ ಗತಿ ಕಾಯ್ದುಕೊಳ್ಳಲು ವಿಫ‌ಲ ವಾದ ಮೊದಲ ನಿದರ್ಶನ ಇದಾ ಗಿದೆ. ಇದ ರಂತೆ ಐಪಿಎಲ್‌ ನಿಯಮಾನು ಸಾರ ನಾಯಕ ಶ್ರೇಯಸ್‌ ಅಯ್ಯರ್‌ ಅವರಿಗೆ 12 ಲಕ್ಷ ರೂ. ದಂಡ ಹೇರ ಲಾಗಿದೆ’ ಎಂದು ಐಪಿಎಲ್‌ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next