Advertisement

ಹತ್ಯೆ ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿಸಿ

05:41 PM Feb 23, 2022 | Adarsha |

ಶಿವಮೊಗ್ಗ: ಹರ್ಷ ಹತ್ಯೆಯನ್ನುಕೇವಲ ಕೊಲೆ ಎಂದು ಪರಿಗಣಿಸದೇಅದನ್ನು ಭಯೋತ್ಪಾದಕ ಕೃತ್ಯ ಎಂದೇಪರಿಗಣಿಸಬೇಕು ಎಂದು ಸಂಸದ ತೇಜಸ್ವಿಸೂರ್ಯ ಆಗ್ರಹಿಸಿದ್ದಾರೆ.ಮಂಗಳವಾರ ಹರ್ಷ ಮನೆಗೆ ತೆರಳಿಆತನ ಕುಟುಂಬದವರಿಗೆ ಸಾಂತ್ವನ ಹೇಳಿದಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಹರ್ಷನ ಹತ್ಯೆಯನ್ನುಪ್ರತ್ಯೇಕವಾಗಿ ಪ್ರಕರಣಎಂದು ಪರಿಗಣಿಸುವಂತಿಲ್ಲ.ಈ ಹಿಂದೆ ಹತ್ಯೆಗೊಳಗಾದಹಿಂದೂಪರ ಕಾರ್ಯಕರ್ತರಮಾದರಿಯಲ್ಲೇ ಆತನನ್ನೂಕೊಲೆ ಮಾಡಲಾಗಿದೆ ಎಂದುಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ಹತ್ಯೆ ಪ್ರಕರಣದಲ್ಲಿ ಬ ಂ ಧಿ ñ ‌ Ã ಾ ಗಿ Ã ‌ ು Ê ‌ Ê ‌ Ã ‌ಹಿಂದೆ ಬೇರೆಯವರೇ ಇದ್ದಾರೆ. ಸಂಚುರೂಪಿಸಿದವರನ್ನು ಬಯಲಿಗೆಳೆಯಬೇಕು.ಇದಕ್ಕೆ ಪೂರಕವಾಗಿ ರಾಷ್ಟಿÅàಯ ತನಿಖಾದಳದ ಮಾದರಿಯಲ್ಲಿ ರಾಜ್ಯದಲ್ಲಿಪ್ರತ್ಯೇಕ ತನಿಖಾ ದಳ ಸ್ಥಾಪಿಸಬೇಕೆಂದುಒತ್ತಾಯಿಸಿದರು.ಕುಟ್ಟಪ್ಪ, ಶರತ್‌ ಮಡಿವಾಳ,ಪರೇಶ್‌ ಮೆಸ್ತ, ರುದ್ರೇಶ್‌ ಹೀಗೆ ನಾವುಕಳೆದುಕೊಂಡಿರುವ ಹಿಂದೂಪರಕಾರ್ಯಕರ್ತರ ಪಟ್ಟಿ ಬೆಳೆಯುತ್ತಲೇ ಇದೆ.

ಇದಕ್ಕೆಲ್ಲಾ ಒಂದು ಶಾಶ್ವತಅಂತ್ಯ ಕಾಣಿಸಲೇಬೇಕು. ಹರ್ಷನಬಳಿಕ ನಾವು ಮತ್ತೆ ಯಾವಹಿಂದೂಪರ ಕಾರ್ಯಕರ್ತರನ್ನೂಕಳೆದುಕೊಳ್ಳಬಾರದು. ಆ ನಿಟ್ಟಿನಲ್ಲಿಸರ್ಕಾರ ಕ್ರಮ ಕೈಗೊಳ್ಳುವುದೆಂಬವಿಶ್ವಾಸವಿದೆ ಎಂದು ಹೇಳಿದರು.ಇಂತಹ ಕೃತ್ಯಗಳ ಹಿಂದೆ ಎಸ್‌ಡಿಪಿಐ,ಸಿಎಫ್‌ಐ, ಪಿಎಫ್‌ಐ ಮುಂತಾದಸಂಘಟನೆಗಳ ಕೈವಾಡವಿರುವುದು ಅನೇಕಬಾರಿ ಜಗಜ್ಜಾಹೀರಾಗಿದೆ. ಕೇರಳದಿಂದಆರಂಭವಾದ ಈ ಸಂಘಟನೆಗಳ ದುಷ್ಕೃತ್ಯಇಂದು ಅನೇಕ ರಾಜ್ಯಗಳಿಗೆ ವಿಸ್ತರಿಸಿದೆ.ಯಾರೋ ಹಣ ಒದಗಿಸುತ್ತಾರೆ.

ಇನ್ನುಯಾರೋ ಸುಫಾರಿ ನೀಡುತ್ತಾರೆ. ಮತ್ತೆಯಾರೋ ಕೊಲೆ ಮಾಡುತ್ತಾರೆ.ಈಗ ಹರ್ಷ ಹತ್ಯೆ ಪ್ರಕರಣದಮೂಲವನ್ನೇ ನಾವು ಪತ್ತೆಮಾಡಬೇಕಿದೆ ಎಂದರು.ಕಾಂಗ್ರೆಸ್‌ ಸರ್ಕಾರವಿದ್ದಾಗನಾವು ನ್ಯಾಯಕ್ಕಾಗಿ ಪ್ರತಿಭಟನೆಮಾಡಬೇಕಿತ್ತು. ಸಿಎಂಗೆಮನವಿ ಮಾಡಬೇಕಿತ್ತು. ಆದರೆಈಗ ನಮ್ಮದೇ ಸರ್ಕಾರವಿದೆ.ಈ ಸರ್ಕಾರಕ್ಕೆ ಹಿಂದೂಪರಕಾರ್ಯಕರ್ತರ ಬಗ್ಗೆ ಬದ್ಧತೆಯಿದೆ.ಸಿಎಂ ಬಸವರಾಜ ಬೊಮ್ಮಾಯಿ ನಿಜಕ್ಕೂಸಮರ್ಥರಿದ್ದಾರೆ. ಅವರು ಹರ್ಷಕುಟುಂಬಕ್ಕೆ ನ್ಯಾಯ ಕೊಡಿಸುತ್ತಾರೆಂಬವಿಶ್ವಾಸವಿದೆ. ಅನೇಕ ಹಿಂದೂಪರಕಾರ್ಯಕರ್ತರು ಬೆವರು, ರಕ್ತ ಹರಿಸಿದಪರಿಣಾಮವಾಗಿ ರಾಜ್ಯ ಹಾಗೂಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಿದೆ.ಹರ್ಷನ ಬಲಿದಾನ ವ್ಯರ್ಥವಾಗಲು ಈಸರ್ಕಾರ ಬಿಡುವುದಿಲ್ಲ. ಕೇವಲ ಆರುಜನರ ಬಂಧನದೊಂದಿಗೆ ಪ್ರಕರಣಮುಗಿಯುವುದಿಲ್ಲ. ಮೂಲವನ್ನೇà ಬೇರು ಸಹಿತ ಕಿತ್ತುಹಾಕುತ್ತೇವೆಎಂದು ಭರವಸೆ ನೀಡಿದರು. ಇದೇವೇಳೆ ಬಿಜೆಪಿ ಯುವಮೋರ್ಚಾದಿಂದಹರ್ಷನ ಕುಟುಂಬಕ್ಕೆ 5 ಲಕ್ಷ ರೂ. ಹಣನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next