Advertisement

ಶಿರ್ವ ಬಲ್ಲಾಡಿ ಬೆಳಿಗ್ಗೆ ಸೀಲ್ ಡೌನ್ ಸಂಜೆ ವರದಿ ನೆಗೆಟಿವ್

07:42 PM Jun 03, 2020 | sudhir |

ಶಿರ್ವ : ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಅಧಿಕಾರಿಯ ಮರು ಪರೀಕ್ಷೆಯ ವರದಿಯು ನೆಗೆಟಿವ್ ಬಂದಿದ್ದು ಪರಿಣಾಮ ಅಧಿಕಾರಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎನ್ನಲಾಗಿದೆ.

Advertisement

ಜೂ.1 ರಂದು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಅಧಿಕಾರಿಯ ಗಂಟಲು ದ್ರವ ಪರೀಕ್ಷಾ ವರದಿ ಪಾಸಿಟಿವ್ ಬಂದಿತ್ತು ಪರಿಣಾಮ ಅವರನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಅಧಿಕಾರಿಯನ್ನು ಮರು ಪರೀಕ್ಷೆಗೆ ಒಳಪಡಿಸಲಾಗಿತ್ತು , ಮುಂಜಾಗ್ರತಾ ಕ್ರಮವಾಗಿ ಶಿರ್ವ ಬಲ್ಲಾಡಿ ಪ್ರದೇಶ ವನ್ನು ಇಂದು ಬೆಳಿಗ್ಗೆ ಸೀಲ್ ಡೌನ್ ಮಾಡಲಾಗಿತ್ತು ಆದರೆ ಸಂಜೆ ಬಂದ ಮರು ಪರೀಕ್ಷೆಯ ವರದಿಯಲ್ಲಿ ನೆಗಟಿವ್ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next