Advertisement
ಕಳೆದ ಆಸ್ಟ್ರೇಲಿಯ ಸರಣಿಯ ವೇಳೆ ಮುರಳಿ ವಿಜಯ್ ಬಲಗೈ ಮಣಿಗಂಟಿನ ನೋವಿಗೆ ಸಿಲುಕಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆದರೆ ಅಭ್ಯಾಸದ ವೇಳೆ ಅವರ ಮಣಿಗಂಟಿನ ನೋವು ಪೂರ್ತಿ ವಾಸಿಯಾಗದಿರುವುದನ್ನು ಬಿಸಿಸಿಐ ವೈದ್ಯಕೀಯ ತಂಡ ಗಮನಿಸಿದೆ. ವಿಜಯ್ ಅವರಿಗೆ ಇನ್ನಷ್ಟು ವಿಶ್ರಾಂತಿ ಅಗತ್ಯವಿರುವುದಾಗಿ ಸೂಚಿಸಿದೆ.
Advertisement
ಮುರಳಿ ವಿಜಯ್ ಗಾಯಾಳು ಲಂಕಾ ಸರಣಿಗೆ ಶಿಖರ್ ಧವನ್
09:03 AM Jul 18, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.