Advertisement

Sheikh Hasina ಪದಚ್ಯುತಿ ಆಕಸ್ಮಿಕವಲ್ಲ: ಬಾಂಗ್ಲಾ ಮಧ್ಯಾಂತರ ಸರಕಾರ

01:33 AM Sep 27, 2024 | Team Udayavani |

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾರನ್ನು ಪದ ಚ್ಯುತಿಗೊಳಿ ಸಲು ನಡೆಸಿದ ಕ್ಷಿಪ್ರ ಕ್ರಾಂತಿ ಆಕಸ್ಮಿಕವಲ್ಲ, ಅದು ವ್ಯವಸ್ಥಿತ ಸಂಚು ಎಂಬು­ದನ್ನು ಸ್ವತಃ ಅಲ್ಲಿನ ಮಧ್ಯಾಂ­ ತರ ಸರಕಾರದ ಮುಖ್ಯಸ್ಥ ಮೊಹ ಮ್ಮದ್‌ ಯೂ ನುಸ್‌ ಒಪ್ಪಿಕೊಂಡಿ ದ್ದಾರೆ. ಈ ಪೂರ್ವ ನಿಯೋಜಿತ ಯೋಜನೆ ರೂವಾರಿ ಮಹು#ಜ್‌ ಅಬ್ದುಲ್ಲಾ ಎಂದೂ ಹೇಳಿದ್ದಾರೆ.

Advertisement

ನ್ಯೂಯಾರ್ಕ್‌ನಲ್ಲಿ ಆಯೋ ಜಿ­ಸ­ಲಾ­ಗಿದ್ದ ಕ್ಲಿಂಟನ್‌ ಗ್ಲೋಬಲ್‌ ಇನ್ಶಿಯೇಟಿವ್‌ ವಾರ್ಷಿಕ ಸಭೆ ಯಲ್ಲಿ ಯೂನುಸ್‌ ಮಾತನಾಡಿ, ಕ್ಷಿಪ್ರ ಕ್ರಾಂತಿ ತಾನಾಗಿ ತಾನೇ ಸಂಭವಿಸಿದ್ದಲ್ಲ. ಅದು ವ್ಯವಸ್ಥಿತ ಯೋಜನೆ. ಎಂದಿದ್ದಾರೆ. ಹಸೀನಾ ಸರಕಾರ ಪತನಕ್ಕೆ ವಿದೇಶಿ ಶಕ್ತಿಗಳು ಕೈ ಜೋಡಿಸಿವೆ ಎಂಬ ಆರೋಪಗಳಿಗೂ ಇದು ಪುಷ್ಟಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next