Advertisement

ಹತ ಉಗ್ರ ಬುರ್ಹಾನ್‌ ವಾನಿಗೆ ಪಾಕ್‌ ಪ್ರಧಾನಿ ಷರೀಫ್ ಶ್ರದ್ಧಾಂಜಲಿ

07:01 PM Jul 08, 2017 | Team Udayavani |

ಇಸ್ಲಾಮಾಬಾದ್‌ : ಭಾರತೀಯ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಕಳೆದ ವರ್ಷ ಜು.8ರಂದು ಹತನಾಗಿದ್ದ ಹಿಜ್‌ಬುಲ್‌ ಮುಜಾಹಿದೀನ್‌ ಕಮಾಂಡರ್‌ ಉಗ್ರ ಬುರ್ಹಾನ್‌ ವಾನಿಗೆ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರಿಂದು ಶ್ರದ್ಧಾಂಜಲಿ ಅರ್ಪಿಸಿದರು. 

Advertisement

ಬುರ್ಹಾನ್‌ ವಾನಿಯ ಸಾವು ಕಾಶ್ಮೀರ ಕಣಿವೆಯ ಜನರ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ತುಂಬಿದೆ ಎಂದು ಷರೀಫ್ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಸ್ವಯಂ ಆಡಳಿತೆಯ ಹಕ್ಕಿಗಾಗಿ ಕಾಶ್ಮೀರೀ ಜನರು ನಡೆಸುತ್ತಿರುವ ಹೋರಾಟಕ್ಕೆ ಪಾಕಿಸ್ಥಾನದ ರಾಜತಾಂತ್ರಿಕ, ರಾಜಕೀಯ ಮತ್ತು ನೈತಿಕ ಬೆಂಬಲ ಇದೆ ಎಂಬುದನ್ನು ಷರೀಫ್ ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next