Advertisement

ಆಸ್ತಿ ಮಾರಿ ನಿಮ್ಮ ಬದುಕು ಕಟ್ಟಿಕೊಡುವೆ

11:00 PM Aug 11, 2019 | Lakshmi GovindaRaj |

ಗೋಕಾಕ: “ಆಸ್ತಿ ಮಾರಿಯಾದ್ರೂ ಪ್ರವಾಹದಿಂದ ತತ್ತರಿಸಿರುವ ಜನತೆಯ ಬದುಕು ರೂಪಿಸಿಕೊಡುವುದಾಗಿ’ ಅರಭಾವಿ ಶಾಸಕ ಬಾಲಚಂದ್ರ ಜಾರಕಿ ಹೊಳಿ ಸಂತ್ರಸ್ತರಿಗೆ ಧೈರ್ಯ ಹೇಳಿದರು. ಅರಭಾವಿ ಮತಕ್ಷೇತ್ರದ ನೆರೆ ಸಂತ್ರಸ್ತರ ಭೇಟಿ ಮಾಡಿದ ಸಂದರ್ಭ ಮಾತನಾಡಿದರು.

Advertisement

“ಹಿಂದೆಂದೂ ಕಂಡರಿಯದ ಜಲ ಪ್ರಳಯ ಗೋಕಾಕ ಹಾಗೂ ಮೂಡ ಲಗಿ ತಾಲೂಕುಗಳಿಗೂ ಬಂದಿದ್ದು, ಇಷ್ಟೊಂದು ಹಾನಿಯಾಗು ತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಜನರು ಆತಂಕಕ್ಕೊಳಗಾಗುವುದು ಬೇಡ. ನಿಮ್ಮ ಜತೆ ನಾನಿದ್ದೇನೆ. ನನ್ನ ಆಸ್ತಿ ಮಾರಿಯಾದ್ರೂ ನಿಮಗೆ ಸಹಾಯ ಮಾಡುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next