Advertisement

Bear: ರಾತ್ರಿ ಹೊತ್ತು ಶಾಲೆಗೆ ನುಗ್ಗಿ ದಾಂಧಲೆ ನಡೆಸಿದ ಕರಡಿ… ಆತಂಕದಲ್ಲಿ ಗ್ರಾಮಸ್ಥರು

12:07 PM Dec 15, 2023 | Team Udayavani |

ಹನೂರು: ಕರಡಿಯೊಂದು ಶಾಲೆಗೆ ನುಗ್ಗಿ ಪೀಠೋಪಕರಣಗಳು ಹಾಗೂ ಆಹಾರ ಪದಾರ್ಥಗಳನ್ನು ಹಾನಿಗೊಳಿಸಿರುವ ಘಟನೆ ಮಾರ್ಟಳ್ಳಿ ಸಮೀಪದ ಸಂದಪಾಳ್ಯ ಗ್ರಾಮದಲ್ಲಿ ಜರುಗಿದೆ.

Advertisement

ಸುಂದರಪಾಳ್ಯ ಗ್ರಾಮದ ಸಂತ ಅಂಥೋಣಿ ಶಾಲೆಗೆ ನುಗ್ಗಿರುವ ಕರಡಿ ಕೊಠಡಿಯೊಂದರ ಬಾಗಿಲು ಮುರಿದು ಒಳ ನುಗ್ಗಿ ಬೆಲ್ಲ ಎಣ್ಣೆ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ಹಾನಿಗೊಳಿಸಿದೆ.

ಈ ದೃಶ್ಯಗಳೆಲ್ಲ ಶಾಲೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇದನ್ನೂ ಓದಿ: Live Performance: ವೇದಿಕೆ ಮೇಲೆ ಹಾಡುತ್ತಲೇ ಕುಸಿದು ಬಿದ್ದು ಪ್ರಾಣಬಿಟ್ಟ ಗಾಯಕ…

Advertisement

Udayavani is now on Telegram. Click here to join our channel and stay updated with the latest news.

Next