Advertisement

ವೇದಾಂತ ಸ್ಟರ್‌ಲೈಟ್‌ ಘಟಕ ಪುನರಾರಂಭಕ್ಕೆ ಸುಪ್ರೀಂ ಕೋರ್ಟ್‌ ನಕಾರ

06:37 AM Feb 18, 2019 | Team Udayavani |

ಹೊಸದಿಲ್ಲಿ : ತಮಿಳು ನಾಡಿನ ತೂತ್ತುಕುಡಿಯಲ್ಲಿನ ವೇದಾಂತ ಸ್ಟರ್‌ಲೈಟ್‌ ಘಟಕವನ್ನು ಪುನರಾರಂಭಿಸುವುದಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನಿರಾಕರಿಸಿದೆ.

Advertisement

ಆದರೆ ಈ ಸಂಬಂಧ ವೇದಾಂತ ಕಂಪೆನಿ, ಹೈಕೋರ್ಟಿಗೆ ಹೋಗುವುದಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶದ ವಿರುದ್ಧದ ಮನವಿಯನ್ನು ಕಾನೂನು ಪ್ರಕಾರ ವಿಚಾರಣೆಗೆ ಸ್ವೀಕರಿಸಬಹುದಾಗಿದೆ ಎಂದು ಜಸ್ಟಿಸ್‌ ಆರ್‌ ಎಫ್ ನಾರೀಮನ್‌ ನೇತೃತ್ವದ ಪೀಠ ಹೇಳಿತು. ಸ್ಟರ್‌ಲೈಟ್‌ ಘಟಕದ ಪುನರಾರಂಭಕ್ಕೆ ಆದೇಶ ನೀಡುವ ನ್ಯಾಯವ್ಯಾಪ್ತಿ ಎನ್‌ಜಿಟಿಗೆ ಇಲ್ಲ ಎಂದು ಪೀಠ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next