Advertisement

ನರೋಡಾ ಪಾಟಿಯಾ: ನಾಲ್ವರು ದೋಷಿಗಳಿಗೆ ಸುಪ್ರೀಂ ಜಾಮೀನು

06:18 AM Jan 23, 2019 | udayavani editorial |

ಹೊಸದಿಲ್ಲಿ : 2002ರಲ್ಲಿ  ಭುಗಿಲೆದ್ದಿದ್ದ  ಗಲಭೆಯಲ್ಲಿ  ಉದ್ರಿಕ್ತ  ಸಮೂಹಕ್ಕೆ  97 ಮಂದಿ ಬಲಿಯಾಗಿದ್ದ  ಗುಜರಾತ್‌ ನ ನರೋಡಾ ಪಾಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿ ನಾಲ್ವರು ದೋಷಿಗಳಿಗೆ ಸುಪ್ರೀಂ ಕೋರ್ಟ್‌ ಇಂದು ಬುಧವಾರ ಜಾಮೀನು ಮಂಜೂರು ಮಾಡಿದೆ. 

Advertisement

ಜಾಮೀನು ಪಡೆದ ನಾಲ್ವರು ದೋಷಿಗಳೆಂದರೆ ಉಮೇಶ್‌ಭಾಯಿ ಸುರಾಭಾಯಿ ಭರವಾಡ, ರಾಜ್‌ಕುಮಾರ್‌, ಪದ್ಮೇಂದ್ರ ಸಿನ್ಹ ಜಸ್ವಂತ್‌ ಸಿನ್ಹ ರಾಜಪೂತ್‌ ಮತ್ತು ಹರ್ಷದ್‌ ಅಲಿಯಾಸ್‌ ಮುಂಗ್‌ಡಾ ಜಿಲಾ ಗೋವಿಂದ್‌ ಛಾರಾ ಪರಮಾರ್‌. 

ಗುಜರಾತ್‌ ಹೈಕೋರ್ಟ್‌ ಕಳದ ವರ್ಷ  ಎಪ್ರಿಲ್‌ 20ರಂದು  29 ಮಂದಿ ಆರೋಪಿಗಳಲ್ಲಿ 12 ಮಂದಿ ದೋಷಿ ಎಂದು ತೀರ್ಪು ನೀಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next