Advertisement

ಕೋಟೇಶ್ವರದಲ್ಲಿ ಇಂದು (ಫೆ.27) ವಿ.ನಾಗೇಂದ್ರ ಪ್ರಸಾದ್ ಸವಿಸಂಜೆ ಕಾರ್ಯಕ್ರಮ

07:12 PM Feb 27, 2021 | Team Udayavani |

ಕುಂದಾಪುರ: ಸಮುದ್ಯತಾ ವತಿಯಿಂದ ಶನಿವಾರ(ಫೆ.27)ಸಂಜೆ 6.30ಕ್ಕೆ ಕೋಟೇಶ್ವರದ ಸಹನಾ ಸಭಾಂಗಣದಲ್ಲಿ ಖ್ಯಾತ ಚಲನಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ ಸಂಗೀತ ಸವಿಸಂಜೆ ಕಾರ್ಯಕ್ರಮ ನಡೆಯಲಿದೆ.

Advertisement

ಇಂದಿನ ಕಾರ್ಯಕ್ರಮದಲ್ಲಿ ಕೆಜಿಎಫ್ ಖ್ಯಾತಿಯ ಐರಾ ಆಚಾರ್ಯ, ನಿನಾದ ನಾಯಕ್, ಶ್ರೀಹರ್ಷ, ಡಾ.ಅಭಿಷೇಕ್ ರಾವ್ ಅವರ ಇಂಪಾದ ಧ್ವನಿಯಲ್ಲಿ ಸವಿ ಸಂಜೆ ಮೂಡಿ ಬರಲಿದೆ.

ಮೊತ್ತ ಮೊದಲ ಬಾರಿಗೆ ವಿ.ನಾಗೇಂದ್ರ ಪ್ರಸಾದ್ ಅವರು ಪ್ರಸ್ತುತ ಪಡಿಸುತ್ತಿರುವ ಮೊದಲ ಸಂಗೀತ ರಸಮಂಜರಿ ಕಾರ್ಯಕ್ರಮ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next