Advertisement
ಶುಕ್ರವಾರ ರಾತ್ರಿ “ಈಡನ್ ಗಾರ್ಡನ್’ನಲ್ಲಿ ಕೆಕೆಆರ್ ನೀಡಿದ 262 ರನ್ ಸವಾಲನ್ನು ಪಂಜಾಬ್ ಕೇವಲ 2 ವಿಕೆಟ್ ನಷ್ಟದಲ್ಲಿ ಬೆನ್ನಟ್ಟಿ ಗೆದ್ದ ಬಳಿಕ ಅಶ್ವಿನ್ “ಎಕ್ಸ್’ನಲ್ಲಿ ಇಂಥದೊಂದು ಪೋಸ್ಟ್ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರದು ಇದಕ್ಕೆ ತದ್ವಿರುದ್ಧ ಪ್ರತಿಕ್ರಿಯೆ. “ಇದನ್ನು ಐತಿಹಾಸಿಕ ಎಂದೇ ಹೇಳಬೇಕಾಗುತ್ತದೆ. 8 ಎಸೆತ ಮತ್ತು 8 ವಿಕೆಟ್ ಬಾಕಿ ಉಳಿದಿರುವಂತೆಯೇ 262 ರನ್ ಬೆನ್ನಟ್ಟಲಾಗಿದೆ. ಬ್ಯಾಟರ್ಗಳು ತಮ್ಮ ನೈಜ ಸಾಮರ್ಥ್ಯವನ್ನು ಅನ್ಲಾಕ್ ಮಾಡಿದ್ದಾರೆ. ಬ್ಯಾಟರ್ಗಳಿಗಿಂತ ಮಿಗಿಲಾದ ಪ್ರದರ್ಶನ ನೀಡಲು ಬೌಲರ್ಗಳಿಗೆ ಹೇಳಿಕೊಡಬೇಕಿದೆ. ಐಪಿಎಲ್ ವಿಕಸನಗೊಳ್ಳುತ್ತಿದೆ’ ಎಂದಿದ್ದಾರೆ. Advertisement
IPL; ಬೌಲರ್ಗಳನ್ನು ಕಾಪಾಡಿ: ಅಶ್ವಿನ್ ವಿನಂತಿ!
12:08 AM Apr 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.