Advertisement

ಯುವತಿ ನೇರವಾಗಿ ಬಂದು ದೂರು ನೀಡಲಿ : ಸತೀಶ್ ಜಾರಕಿಹೊಳಿ

05:38 PM Mar 27, 2021 | Team Udayavani |

ಬೆಂಗಳೂರು : ಯುವತಿ ಬಂದು ಹೇಳಿಕೆ ನೀಡದೇ ಇದ್ದರೆ ಪ್ರಕಣದ ಬಗ್ಗೆ ಸತ್ಯಾಂಶ ಹೊರ ಬರಲ್ಲ. ಈ ಪ್ರಕರಣದಿಂದ ಪೊಲೀಸರಿಗೂ ಗೊಂದಲವಾಗಿದೆ. ತೊಂದರೆ ಆಗಿದ್ರೆ ಹುಡುಗಿಯೇ ನೇರವಾಗಿ ಬಂದು ದೂರು ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

Advertisement

ಕಳೆದ 20 ದಿನಗಳಿಂದ ಸಿ ಡಿ ಪ್ರಕರಣ ಯಾರಿಗೂ ನಿಲುಕುತ್ತಿಲ್ಲ. ವಿಡಿಯೋದಲ್ಲಿ ಹೇಳಿಕೆ ಕೊಟ್ಟಿರುವ ಮಹಿಳೆ ನೇರವಾಗಿ ಪೊಲೀಸರಿಗೆ ದೂರು ನೀಡಲಿ.

ರಾಜ್ಯದ ಜನರಿಗೆ ಈ ಬಗ್ಗೆ ಗೊತ್ತಾಗಬೇಕು ಇಲ್ಲವಾದರೆ ಇದು ಎಲ್ಲರಿಗೂ ಗೊಂದಲವಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next