Advertisement
ನಿರ್ದೇಶಕರೆ ಟೋಪಿ ಹಾಕಿಕೊಂಡು ಎಲ್ಲೋ ಕುಳಿತರೆ ಎಲ್ಲವೂ ದಾಟಿ ಹೋಗುತ್ತದೆ. ಇದು ಚುನಾವಣೆ. ಇಲ್ಲಿ ನಿರ್ದೇಶಕರು ಹಾಗೂ ನಿರ್ಮಾಪಕರು ಒಬ್ಬರೇ. ಸರಿಯಾಗಿ ನಿರ್ದೇಶನ ಹಾಗೂ ಚಿತ್ರಕಥೆ ಕೊಡಬೇಕು. ಸ್ವಲ್ಪ ನಿರ್ಲಕ್ಷ ಮಾಡಿದರೂ ಸೋಲಾಗುತ್ತದೆ.
Related Articles
Advertisement
ನಾವು ಈ ಬಾರಿ ಕೇವಲ ಗೆಲ್ಲುವದಕ್ಕಷ್ಟೇ ತಂತ್ರಗಾರಿಕೆ ಮಾಡಿದ್ದೇವೆ. ಸೋಲಿನಲ್ಲಿ ನಮ್ಮ ಯಾವುದೇ ರೀತಿಯ ಪಾತ್ರ ಇಲ್ಲ.
ಬೆಳಗಾವಿ ಕ್ಷೇತ್ರದಲ್ಲಿ ಐದು ಲಕ್ಷ ಜನ ಲಿಂಗಾಯತರಿದ್ದಾರೆ. ಹೀಗಿದ್ದರೂ ಸೋತಿದ್ದೇಕೆ ಎಂಬುದರ ಬಗ್ಗೆ ಅವರೇ ಹೇಳಬೇಕು ಎಂದು ಹೆಬ್ಬಾಳಕರಗೆ ಟಾಂಗ್.
ಐದು ಲಕ್ಷ ಲಿಂಗಾಯತರಿರುವಾಗ ಮನಸ್ಸು ಮಾಡಿದರೆ ನಿರಾಯಾಸವಾಗಿ ಗೆಲ್ಲಿಸಬೇಕಿತ್ತು. ಲಿಂಗಾಯತರು ಜಾರಕಿಹೊಳಿ ಸಹೋದರರ ಮಾತು ಕೇಳುತ್ತಾರೆಯೇ. ಇಲ್ಲಿಯೇ ನಾವು ಮೊದಲು ತಪ್ಪು ಮಾಡಿದ್ದೇವೆ. ನಮ್ಮ ಲೆಕ್ಕಾಚಾರ ತಪ್ಪಿದೆ.
ಲಿಂಗಾಯತರನ್ನು ಅಂದಾಜಿಸಲು ನಾವು ಹಿಂದೆ ಬಿದ್ದಿದ್ದೇವೆ, ಇದಕ್ಕೆ ಕೆಲ ಶಾಸಕರು ಸಹ ಕಾರಣ ಇರಬಹುದು
ಇದನ್ನೂ ಓದಿ: ‘ಗ್ಯಾರಂಟಿ’ ಕೈ ಹಿಡಿಯುವ ನಿರೀಕ್ಷೆ ಹುಸಿಯಾಗಿದೆ, ಸೋಲಿನ ಕುರಿತು ವರಿಷ್ಠರಿಗೆ ವರದಿ: ಆಲಗೂರ