Advertisement

ಸಂಜಯ್ ದತ್ ಆಸ್ಪತ್ರೆ ಸೇರಿರುವ ಕಾರಣ ಅವರ ಮುಂದಿನ ಚಿತ್ರಗಳಿಗೆ ನಷ್ಟವಾಗಬಹುದೇ?

04:33 PM Aug 13, 2020 | keerthan |

ಮಣಿಪಾಲ: ಬಾಲಿವುಡ್ ನಟ ಸಂಜಯ್ ದತ್ ಅನಾರೋಗ್ಯಕ್ಕೊಳಗಾಗಿ ವಿದೇಶದಲ್ಲಿ ಚಿಕಿತ್ಸೆಗೊಳಗಾಗಲಿರುವುದು KGF-2 ಸೇರಿದಂತೆ ಅವರು ನಟಿಸುತ್ತಿರುವ ಚಿತ್ರಗಳ ನಿರ್ಮಾಪಕರಿಗೆ ಸಂಕಷ್ಟಕ್ಕೆ ಕಾರಣವಾಗಬಹುದೇ ? ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ರಂಜಿತ್ ಯಾದವ್: ಸಂಜಯ್ ದತ್ ಒಬ್ಬರು ಉತ್ತಮ ನಟ. ಆವರು ಆದಷ್ಟು ಬೇಗ ಗುಣಮುಖರಾಗಿ ಮರಳಿ ಬರಲಿ ಎಂಬ ಹಾರೈಕೆ ನಮ್ಮದು.

ಸುಧೀರ್ ಮಹೇಶ್: ಖಂಡಿತ ಆಗಬಹುದು. ಆದರೆ ಅದಷ್ಷು ಬೇಗ ಗುಣಮುಖರಾಗಿ ಬರಲಿ. ಕೆಜಿಎಫ್ ಸೇರಿದಂತೆ ಅವರ ಚಿತ್ರಗಳು ದೊಡ್ಡ ಹಿಟ್ ಆಗಲಿ.

ಜಯಶಂಕರ್ ರಾವ್: ಇಲ್ಲ. ಕೆಜಿಎಫ್ ಚಿತ್ರದಲ್ಲಿ ಯಶ್ ಸೇರಿದಂತೆ ಕನ್ನಡದ ನಟರ ದಂಡೇ ಇದೆ. ಹಾಗಾಗಿ ಚಿತ್ರಕ್ಕೆ ನಷ್ಟವಾಗುವುದು ಕಷ್ಟ. ಆದರೆ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂಬ ಹಾರೈಕೆ ನಮ್ಮದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next