Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಶಃ ಅವರ ಪಕ್ಷದಿಂದ ಟಿಕೆಟ್ ನೀಡಲು ಕರೆ ಮಾಡಿರಬಹುದು. ಆದರೆ ನಾನು ಹಿಂದುತ್ವವನ್ನು ನನ್ನ ತಾಯಿ ಅಂದುಕೊಂಡವನು. ಅದಕ್ಕೆ ಯಾವತ್ತೂ ಮೋಸ ಮಾಡುವುದಿಲ್ಲ. ಶಿಕಾರಿಪುರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿದರು. ಈಗ ಕಾಂಗ್ರೆಸ್ನಿಂದ ಡಮ್ಮಿ, ದುರ್ಬಲ ಅಭ್ಯರ್ಥಿಯನ್ನು ಹಾಕಿಸಿಕೊಂಡು ಬಂದಿದ್ದಾರೆ. ಇಂತಹ ನೀತಿಗೆಟ್ಟ ರಾಜಕಾರಣವನ್ನು ನಾನೆಂದೂ ಮಾಡಿಲ್ಲ. ಶಿಕಾರಿಪುರದಲ್ಲಿ ಹಂಚಿರುವಷ್ಟು ಹಣ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಹಂಚಿಲ್ಲ. ಆದರೂ ಸಿಕ್ಕಿದ್ದು 10 ಸಾವಿರ ಮುನ್ನಡೆ ಮಾತ್ರ ಎಂದು ಹೇಳಿದರು. Advertisement
Karnataka Politics: ಸಮಾಜವಾದಿ ಪಕ್ಷದ ಅಖೀಲೇಶ್ ಯಾದವ್ ಕರೆ ಮಾಡಿದ್ದರು; ಈಶ್ವರಪ್ಪ
08:12 PM Mar 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.