Advertisement

ಸಾಗರ: ತವರು ಮನೆಯಲ್ಲಿ ನವವಿವಾಹಿತೆ ನೇಣಿಗೆ ಶರಣು

09:17 PM Jul 09, 2022 | Vishnudas Patil |

ಸಾಗರ: ಇಲ್ಲಿನ ಅಣಲೆಕೊಪ್ಪದ ತವರು ಮನೆಯಲ್ಲಿ ನವವಿವಾಹಿತೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

Advertisement

ನವ್ಯ (20) ಸಾವನ್ನಪ್ಪಿದ ನವವಿವಾಹಿತೆ. ಮೂಲತಃ ಚಿತ್ರದುರ್ಗದವರಾಗಿದ್ದು, ಈಗ ಜೋಗದಲ್ಲಿ ವಾಸಿಸುತ್ತಿರುವ ನಿತೀಶ್ ಎಂಬ ವ್ಯಕ್ತಿಯನ್ನು ಪ್ರೀತಿಸಿ ನವ್ಯ ಮದುವೆಯಾಗಿದ್ದರು. ಮದುವೆಯಾಗಿ ವರ್ಷ ಕಳೆಯುವ ಮುನ್ನವೇ ನವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಗಳ ಅಸಹಜ ಸಾವಿನ ಸಂಬಂಧ ಆಕೆಯ ತಂದೆ ಜಗದೀಶ್ ಪೇಟೆ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next